ಶ್ರೀ ರಮೇಶಚಂದ್ರ ಲಾಹೋಟಿ ಸ್ಮಾರಕ ಉಪನ್ಯಾಸ

0
23

ಕಲಬುರಗಿ: ನಗರದ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಗಂಣದಲ್ಲಿ ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ, ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ, ಲಾಹೋಟಿ ಮೋಟಾರ್ಸ್ ಪ್ರೈ. ಲಿಮಿಟೆಡ್ ವತಿಯಿಂದ ಸೇಠ್ ಶ್ರೀ ರಮೇಶಚಂದ್ರ ಲಾಹೋಟಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮವನ್ನು  ಸಿಎ. ದಯಾನಿವಾಸ್ ಶರ್ಮಾ ಅವರು ಉದ್ಘಾಟಿಸಿದರು. ಶಶಿಕಾಂತ ಪಾಟೀಲ, ಮಂಜುನಾಥ ಜೇವರ್ಗಿ, ಮಣಿಲಾಲ್ ಶಾ, ಉಷಾ ಲಾಹೋಟಿ, ಶ್ರೀಕಾಂತ್ ಲಾಹೋಟಿ, ಅಂಬಿಕಾ ಶಂಕರ್,  ನರೇಂದ್ರ ಬಡಶೇಷಿ, ಉತ್ತಮ್ ಬಜಾಜ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here