ನೂತನ ತಹಶೀಲ್ದಾರ್‍ರಾಗಿ ಅಧಿಕಾರ ವಹಿಸಿಕೊಂಡ ನಾಗಮ್ಮ ಎಂ ಕಟ್ಟಿಮನಿಗೆ ಸನ್ಮಾನ

0
26

ಕಲಬುರಗಿ: ಮಾದಿಗ  ಸಮುದಾಯದ ಕಲಬುರಗಿ ಜಿಲ್ಲೆಗೆ ಮೊಟ್ಟಮೊದಲ ಬಾರಿಗೆ ಮಹಿಳಾ ನೂತನ ತಹಸಿಲ್ದಾರ್‍ರಾಗಿ ಅಧಿಕಾರ ವಹಿಸಿಕೊಂಡ ನಾಗಮ್ಮ ಎಂ ಕಟ್ಟಿಮನಿ ಅವರಿಗೆ ಡಿಎಂಎಸ್‍ಎಸ್ ಕಮಲಾಪುರ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹದೇವ್ ಎಸ್ ಲೇಂಗಟಿ, ಗ್ರಾಮ ಪಂಚಾಯಿತಿ ಸದಸ್ಯ ಆಕಾಶ ಎಂ ಪಾಟೀಲ್, ಮಹದೇವ ಎ ಮಾಳಗೆ,  ಶರಣು ಗಾಜಿಪುರ್, ಎಲ್.ಬಿ.ಪಾಟೀಲ್, ಗುಂಡಪ್ಪ, ಮಲ್ಲಿಕಾರ್ಜುನ್, ಹಣಮಂತ, ಶಿವಕುಮಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here