ಮನೆಗೆ ಬೆಂಕಿ; ಶಾಸಕ ಅಲ್ಲಂಪ್ರಭು ಭೇಟಿ | ನೊಂದವರಿಗೆ ಸಾಂತ್ವನ

0
21

ಕಲಬುರಗಿ: ತಾಲೂಕಿನ ಜಾಪ್ರಬಾದ್ ಗ್ರಾಮದ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಮೋದಿನ ತಂದೆ ಖಾಸಿಂಸಾಬ್ ರವರ ಮನೆಗೆ ಬೆಂಕಿ ಬಿದ್ದು ಸುಮಾರು 2 ಲP್ಷÀ ವರೆಗೂ ಸಾಮಾನುಗಳು ನಷ್ಟವಾಗಿರುವ ದುರಂತ ಘಟನೆ ಸಂಭವಿಸಿದೆ.

ಶನಿವಾರ ಇಲ್ಲಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಘಟನೆ ನಡೆದು ಹಾನಿಗೊಳಗಾಗಿರುವ ಮನೆಗೆ ಭೇಟಿಕೊಟ್ಟು ಸ್ವಾಂತನ ಹೇಳಿ ಸಂಬಂಧಪಟ್ಟಂತ ತಸಿಲ್ದಾರರು, ಅಭಿವೃದ್ಧಿ ಅಧಿಕಾರಿಗಳಿಗೂ ಸೂಕ್ತ ಪರಿಹಾರಕ್ಕಾಗಿ ಸೂಚಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯP್ಷÀರಾದ ಈರಣ್ಣ.ಎನ. ಡಬಕಿ ಹಾಗೂ ಮಾಜಿ ತಾಲೂಕ ಪಂಚಾಯತ ಸದಸ್ಯರ ಪುತ್ರ ಲಾಡ್ಲೆಸಾಬ ಹರಸೂರ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ತುಲಾ ಭಾಷೆ ಮುಜೇವಾರ್, ರಫಿಕ್ ಪಟೇಲ್, ಮಲ್ಲು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here