ಬಾಬುರಾವ ಜಮಾದಾರ ಮೊದಲನೆ ಪುಣ್ಯತಿಥಿ; ಉಚಿತ ನೇತೃ ತಪಾಸಣೆ

0
11

ಕಲಬುರಗಿ; ನಗರದ ಆಳಂದ ಚೆಕ್‍ಪೆÇೀಸ್ಟ್ ಹತ್ತಿರ ರಾಮತೀರ್ಥ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಕೋಲಿ ಕಬ್ಬಲಿಗ ಮತ್ತು ಅಂಬಿಗ ಸಮಾಜ ಹಾಗೂ ಹಿಂದುಳಿದ ವರ್ಗ ಯುವ ಶಕ್ತಿ ಅಭಿವೃದ್ಧಿ ಸಂಘದ ವತಿಯಿಂದ ದಿ. ಶ್ರೀ ಬಾಬುರಾವ ಜಮಾದಾರ ಅವರ ಮೊದಲನೆ ಪುಣ್ಯತಿಥಿ ಅಂಗವಾಗಿ ಉಚಿತ ನೇತೃ ತಪಾಸಣೆ ಶಿಬಿರ ಹಮ್ಮಿಕೊಳಲಾಯಿತು.

ಅವರಿಂದ ತನಸನಹಳ್ಳಿಯ ಕೋತಲಪ್ಪ ಮುತ್ಯ, ಖ್ಯಾತ ಕಣ್ಣಿನ ವೈದ್ಯರಾದ ಡಾ. ರೋಹಿತ ಪಾಟೀಲ,  ಸಂಘದ ರಾಜ್ಯಾಧ್ಯಕ್ಷ ರಾಮತೀರ್ಥ  ಜಮಾದಾರ, ಮುಖಂಡರಾದ ಬಿ ಎಸ್ ಪಾಟೀಲ್, ಧನರಾಜ ಹಿಪ್ಪರಿಗಿ, ರಾಜಶೇಖರ ಜಮಾದಾರ, ಮಹೇಶ ಜಮಾದಾರ, ರಾಜು ಯಾಳಸಂಗಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here