ಅಮೃತ ಮಹೋತ್ಸವ ಛಾಯಾಚಿತ್ರಗಳ ಪ್ರದರ್ಶನ

0
9

ಕಲಬುರಗಿ; ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನವ ಕಲ್ಯಾಣ ಕರ್ನಾಟಕ ವೀಡಿಯೋ ಮತ್ತು ಫೋಟೋಗ್ರಾಫರ್ ಅಸೋಷಿಯೇಷನ್ ಸಂಯುಕ್ತ ಆಶ್ರಯದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಛಾಯಾಚಿತ್ರಗಳ ಪ್ರದರ್ಶನ  ಕ್ಕೆಕನ್ನಡ ಭವನ ನಡೆಸಲಾಯಿತು.

ಉದ್ಘಾಟನೆಯು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಭಾವಚಿತ್ರಕ್ಕೆಶಶಿಲ್ ಜಿ ನಮೋಶಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಹೋರಾಟಗಾರ ಲಕ್ಷ್ಮಣ ದೋಸ್ತಿ ಯವರು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಮತ್ತು ನವ ಕಲ್ಯಾಣ ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದ ನರೋಣ, ರಾಜು ಎಸ್. ಕೆ, ಇವರಲ್ಲಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ಇದೇ ಸಮಯದಲ್ಲಿ ಹಿರಿಯ ಛಾಯಾಗ್ರಹದ ತುಳಸಿ ದಾಸ್ ಮಹೇಂದ್ರಕರ್, ವಿಜಯ್ ಕುಮಾರ್ ಪುರಾಣಿಕ್ ಮಠ, ಚನ್ನಬಸವರಾಜ್ ಸ್ವಾಮಿ, ಇವರುಗಳನ್ನು ಸನ್ಮಾನಿಸಲಾಯಿತು ಇದೇ ಸಮಯದಲ್ಲಿ ಸಂಘದ ಪದಾಧಿಕಾರಿಗಳು ಮಹೇಶ್ ನೆಲ್ಲೂರು, ಶಿವಶರಣ ಎಸ್ ಡೋಣ್ಣೂರಕರ್, ಶರಣಗೌಡ, ಸಿದ್ದಣ್ಣ, ಶಿವರಾಜ್ ಸ್ವಾಮಿ, ಸುರೇಶ್ ಕಟ್ಟಿಮನಿ, ಮಹೇಶ್ ,ಪ್ರವೀಣ್ ಕುಮಾರ್ ಪಾಟೀಲ್, ರಾಜಶೇಖರ್, ಖಾಜಾ ಪಟೇಲ್, ರಾಜಶೇಖರ್, ಮತ್ತು ಹಿರಿಯ ಮುಖಂಡರು ಹೋರಾಟಗಾರರು ಸಾರ್ವಜನಿಕರು ಯುವ ಛಾಯಚಿತ್ರ ಬಂಧುಗಳು ಈ ಸಮಯದಲ್ಲಿ ಉಪಸ್ಥರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here