ಕಲಬುರಗಿ: ಗಾಜಿಪೂರ ಡಾ. ಅಂಬೇಡ್ಕರ್ ನಗರದಲ್ಲಿ ಜೈ ಭವಾನಿ ಯುವ ಚೈತನ್ ತರುಣ ಸಂಘದ ವತಿಯಿಂದ ನವರಾತ್ರಿ ಉತ್ಸವ ಸಂಸ್ಕøತಿಕ ಹಾಗೂ ಮುತ್ತೈದರಿಗೆ ಉಡಿ ತುಂಬ ಕಾರ್ಯಕ್ರಮವನ್ನು ಮೇಯರ್ ವಿಶಾಲ ದರ್ಗಿ ಉದ್ಘಾಟಿಸಿದರು.
(ಮಾಶಾಳ) ಸಂಸ್ಥಾನ ಹಿರೇಮಠ್ದ ಪೂಜ್ಯ ಶ್ರೀ ಷ. ಬ್ರ. ಮರುಳಾರಾಧ್ಯ ಶಿವಾಚಾರ್ಯರು, ಮಠಂಪುರ ಗದ್ದುಗೆ ಮಠದ ಪೂಜ್ಯ ಶ್ರೀ ಮ. ನಿ. ಷ. ಚರಲಿಂಗ ಮಹಾಸ್ವಾಮಿಗಳು, ಶ್ರೀ ಪರಶುರಾಮ್ ಮುತ್ಯಾ, ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆ ಅಧ್ಯಕ್ಷ ಡಾ. ಸಂಪತ್ ಜೆ ಹಿರೇಮಠ್, ಮಾಜಿ ಜಿ.ಪಂ. ಅಧ್ಯಕ್ಷ ನೀತಿನ ಗುತ್ತೇದಾರ್, ಸಿಐಡಿ ವಿಭಾಗದ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್, ಪತ್ರಕರ್ತ ಭವಾನಿಸಿಂಗ್ ಠಾಕೂರ, ದಶರಥ ಎಸ್ ಧುಮನ್ಸೂರ್, ಕಾರ್ಯಕ್ರಮದ ಆಯೋಜಕರಾದ ಅಂಬರೀಶ್ ಶಹಾಬಾದಕರ್, ಶಂಭುಲಿಂಗ ಶಹಾಬಾದಕರ್, ರೋಹಿತ್ ಮಂಗನೂರ, ಸಾಗರ್ ತೆಗನೂರ ಸೆರಿದಂತೆ ಇತರರು ಇದ್ದರು.