ಕಲಬುರಗಿ: ಅಫಜಲಪೂರ ತಾಲೂಕಿನ ದೇಸಾಯಿ ಕಲ್ಲೂರುನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಎಸ್. ಟಿ ಹೋರಾಟ ಸಮೀತಿಯ ತಳವಾರ ಸಮಾಜದ ಅಧ್ಯಕ್ಷರಾದ ಸಂತೋಷ ತಳವಾರ, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಪ್ಪ ತಳವಾರ, ಸಂಗಪ್ಪ ಭಾಸಗಿ, ಸಿದ್ದಪ್ಪ ಭಾಸಗಿ, ಹೊನಗುಡಿ ಹುಲ್ಲೂರ, ಸೈಬಣ್ಣ ನೈಕೊಡಿ, ಸಹ ಶಿಕ್ಷಕರಾದ ದೇವಿಂದ್ರ ಹುಲ್ಲೂರ, ಚಂದ್ರಕಾಂತ ನೈಕೊಡಿ, ದೇಸಾಯಿ ಕಲ್ಲೂರು ಗ್ರಾಮದ ಯವಕರಾದ ಗುರುಪಾದ ತಳವಾರ, ಪುಂಡು ಪ್ಯಾಟಿ, ಸಿದ್ದು ನಾಗಭಾರ, ಸುಭಾಷ ತಳವಾರ, ಬೈಲಪ್ಪ, ಹಣಮಂತ, ಆನಂದ, ಸುನೀಲ ಹುಲ್ಲೂರ, ಬಸವರಾಜ, ಪ್ರಕಾಶ, ಯಶವಂತ, ಯಲ್ಲು, ಅನೀಲ ನೈಕೊಡಿ, ಚಿದಾನಂದ, ಅವಿನಾಶ, ಭಾಗಪ್ಪ ತಳವಾರ, ಯಲ್ಲಪ್ಪ ತಳವಾರ್, ಸಂತೋಷ ಪ್ಯಾಟಿ, ಯಲ್ಲಪ್ಪ ನಾಗಬಾರ್, ಸಂತೋಷ ನಾಯಿಕೋಡಿ, ವಿಶ್ವನಾಥ್, ಗಣೂರ್ ಸೇರಿದಂತೆ ಗ್ರಾಮಸ್ಥರು ಇದ್ದರು.