ವಿದ್ಯಾ ಕಣ್ವಾವೀರಾಜ ತೀರ್ಥ ಶ್ರೀಪಾದಂಗಳವರ ಶ್ರೀಮಠದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದರ್ಶನ ಪಡೆದರು

0
40

ಸುರಪುರ: ತಾಲೂಕಿನ ಹುಣಸಿಹೊಳೆಯ ಕಣ್ವಾ ಮಠಕ್ಕೆ ನೂತನ ಶ್ರೀಗಳಾಗಿ ಪೀಠಾರೋಹಣಗೊಂಡಿರುವ ವಿದ್ಯಾ ಕಣ್ವಾವೀರಾಜ ತೀರ್ಥ ಶ್ರೀಪಾದಂಗಳವರನ್ನು ಶ್ರೀಮಠದಲ್ಲಿ ದರ್ಶನ ಮಾಡಿದ ಸುರಪುರ ಕ್ಷೇತ್ರದ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿ ಆಶಿರ್ವಾದ ಪಡೆದರು.ಈ ಸಂದರ್ಭದಲ್ಲಿ ರಾಘವೇಂದ್ರ ಹಳ್ಳದ,ಭೀಮಶೇನ್ ಜೋಷಿ,ಶ್ರೀನಿವಾಸ ದೇವಡಿ,ಚಂದ್ರಕಾಂತ ನಾಡಗೌಡ,ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ,ಪ್ರಕಾಶ ಕುಲಕರ್ಣಿ ಸೇರಿದಂತೆ ಅನೇಕರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here