ಪತ್ರಕರ್ತ ಜಯತೀರ್ಥ ಪಾಟೀಲ್, ಗೋಪಾಲ ಕುಲಕರ್ಣಿ ಸನ್ಮಾನ

0
27

ಕಲಬುರಗಿ; ಸಂಗಮೇಶ್ವರ ಕಾಲನಿಯಲ್ಲಿರುವ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಯತೀರ್ಥ ಪಾಟೀಲ್ ಹಾಗೂ ಗೋಪಾಲ ಕುಲಕರ್ಣಿ ಅವರನ್ನು ಇತಿಚೇಗೆ ಗೌರವಿಸಿ ಸನ್ಮಾನಿಸಲಾಯಿತು.  ಶಂಕರ ಮಠದ ಪಿಎಚ್ ಕುಲಕರ್ಣಿ, ನಿವೃತ್ತ ಅಧಿಕಾರಿ ಸುಧೀಂದ್ರ ಮತ್ತು ಶಾಂತಿ ದೇಸಾಯಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here