ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪತ್ರಕರ್ತ ಜಯತೀರ್ಥ ಪಾಟೀಲ್, ಗೋಪಾಲ ಕುಲಕರ್ಣಿ ಸನ್ಮಾನ ಮೂಲಕ emedialine - October 28, 2023 0 27 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ; ಸಂಗಮೇಶ್ವರ ಕಾಲನಿಯಲ್ಲಿರುವ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಯತೀರ್ಥ ಪಾಟೀಲ್ ಹಾಗೂ ಗೋಪಾಲ ಕುಲಕರ್ಣಿ ಅವರನ್ನು ಇತಿಚೇಗೆ ಗೌರವಿಸಿ ಸನ್ಮಾನಿಸಲಾಯಿತು. ಶಂಕರ ಮಠದ ಪಿಎಚ್ ಕುಲಕರ್ಣಿ, ನಿವೃತ್ತ ಅಧಿಕಾರಿ ಸುಧೀಂದ್ರ ಮತ್ತು ಶಾಂತಿ ದೇಸಾಯಿ ಇದ್ದರು.