ಕಲಬುರಗಿ; ನಗರದ ಬಿದ್ದಾಪೂರ ಕಾಲನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೇದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್ ಆರ್.ಆರ್. ಅವರ ಜನ್ಮ ದಿನದ ನಿಮಿತ್ತ ಸಂಘದ ತಾಲೂಕ ಅಧ್ಯಕ್ಷ ಶಿವಕುಮಾರ ಎಸ್.ಕಿಳ್ಳಿ ನೇತೃತ್ವದಲ್ಲಿ ನಿರಾಶ್ರಿತರರಿಗೆ ಹಣ್ಣು ಹಂಪಲಗಳು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರೇವಣಸಿದ್ದ ಭಾಗೋಡಿ, ಕೇಂದ್ರ ಸಮಿತಿ ಸದಸ್ಯರಾದ ಕಾಶಿನಾಥ ಮೇಂತ್ಯಾ, ಬಸವರಾಜ ವಡೇಯರ, ಸೈಯದ್ ಗೌಸ್, ಅಲ್ತಾಫ್ ಪಟೇಲ್ ಇತರರು ಇದ್ದರು.