ಕಲಬುರಗಿ: ಇಲ್ಲಿನ ನಗರದ ಕೆರಿಬೋಸಗಾ ಕ್ರಾಸ್ ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ಎಚ್.ಸಿ. ಮಹಾದೇವಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರ ವಠಾರ(ಕೆರಿಬೋಸಗಾ),ಅನೀಲ ಪಟ್ಟಣಕರ್, ಶಿವಾನಂದ, ಶಶಿಕುಮಾರ,ನಿತೀಶ,ಶ್ರೀಶೈಲ, ವೆಂಕಟೇಶ,ಶಿವರಾಜ,ಕಿರಣ ಸೇರಿದಂತೆ ಇತರರು ಇದ್ದರು.