ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿವಿಧ ಕಾರ್ಯಕ್ರಮಕ್ಕೆ ಸುರೇಶ ಸಜ್ಜನ ಚಾಲನೆ

0
29

ಕಲಬುರಗಿ: ನಗರದ ಸೆಂಟಮೇರಿ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ, ಕ್ಯಾಲೆಂಡರ್ ಬಿಡುಗಡೆ ಹಾಗೂ ಜ್ಯೋತಿ ಸಂಜಿವೀನಿ ಕಾರ್ಡ ಬಿಡುಗಡೆ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಸುರೇಶ ಸಜ್ಜನ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಮುಧೋಳ, ವಿಜಯಕುಮಾರ ಜಮಖಂಡಿ, ಧರ್ಮರಾಜ ಜವಳಿ, ಡಾ. ಪ್ರಕಾಶ ರಾಠೋಡ, ಬಿ.ಎಸ್ ದೇಸಾಯಿ, ಮಹೇಶ ಹೂಗಾರ, ಮಲ್ಲಯ್ಯ ಗುತ್ತೇದಾರ, ಬಾಬು ಮೌರ್ಯ, ಭಾನುಕುಮಾರ ಗಿರೇಗೋಳ, ಈಶ್ವರ ಪಾಟೀಲ, ನವನಾಥ ಶಿಂದೆ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here