ಇನ್ಸ್ಪರ್ ಕರಿಯರ ಇನ್ಸ್ಪರ್ ಅಕಾಡೆಮಿಯ ವಾರ್ಷಿಕೋತ್ಸವ

0
7

ಕಲಬುರಗಿ; ನಗರದ ಜೇವರ್ಗಿ ಕ್ರಾಸ್ ಹತ್ತಿರದಲ್ಲಿ ಕರಿಯರ ಅಕಾಡೆಮಿಯಲ್ಲಿ ಇನ್ಸ್ಪರ್ ಕರಿಯರ ಇನ್ಸ್ಪರ್ ಅಕಾಡೆಮಿಯ ಮೊದಲನೆಯ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮ ದಲ್ಲಿ ಸರಸ್ವತಿ ಭಾವ ಚಿತ್ರಕ್ಕೆ ಗಣ್ಯರು ಮಾಲಾರ್ಪಣೆ ಮಾಡಿದರು.

ಖ್ಯಾತ ನ್ಯಾಯವಾದಿ ಹುಲ್ಲೂರ, ಎಂ.ಎನ್.ದೇಸಾಯಿ ಕಾಲೇಜಿನ ಪ್ರಚಾರ್ಯ ಸಂದೀಪ್ ದೇಸಾಯಿ, ಅಕಾಡೆಮಿಯ ಸಂಸ್ಥಾಪಕರಾದ ಸಂಗನಗೌಡ ಮಾಲಿಪಾಟೀಲ, ಶರಣು ಗೋಬ್ಬುರ್,  ಸಂಸ್ಥೆಯ ಉಪನ್ಯಾಸಕರಾದ ಶಬ್ಬಿರ, ಶ್ರೀಶೈಲ, ಸಿದ್ದು, ರಾಹುಲ ಶೇರಿಕರ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here