ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲಗೆ ನ್ಯಾಯವಾದಿಗಳಿಂದ ಸನ್ಮಾನ

0
30

ಕಲಬುರಗಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಅರವರಿಗೆ ವಕೀಲರ ಸಂಘ ಹಮ್ಮಿಕೊಂಡ ಗೌರವ ಸನ್ಮಾನ ದಲ್ಲಿ ಹಿರಿಯ ವಕೀಲ ಬಿ.ಬಿ.ಅಷ್ಟಗಿ, ಕ.ಕ ನೇಕಾರ ನ್ಯಾಯವಾದಿಗಳ ಹಿತರಕ್ಷಣಾ ಸಂಘದ ಗೌರವ ಅಧ್ಯಕ್ಷ ಹಿರಿಯ ವಕೀಲ ಶಿವಲಿಂಗಪ್ಪಾ ಅಷ್ಟಗಿ, ಸಂಚಾಲಕರಾದ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಹಾಗೂ ಜಂಟಿ ಕಾರ್ಯದರ್ಶಿ ಗಳಾದ ಸಂತೋಷ ಕುಮಾರ ಗುರುಮಿಟಕಲ ಸದಸ್ಯರರಾದ ಹಿರಿಯ ವಕೀಲ ಭಂಡಾರಿ ರಾಜಗೋಪಾಲ್ ಉಪಸ್ಥಿತರಿದ್ದರು.

ಹಟಗಾರ ಸದ್ಗುರು ಶ್ರೀ ಗುರುನಾಥಾರೂಡರ ದೀಕ್ಷೆ ನೀಡಿದ ಪವಿತ್ರ ಸ್ಥಳವಾದ (ಆಳಂದ ದಿಂದ 7 km ಅಂತರ ಸೋಲಾಪೂರ್ ಮಾರ್ಗದ ಮುಖ್ಯ ರಸ್ತೆಗೆ ಹೊಂದಿರುವ ಜಮೀನು ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಪಡಿಸಲು ಕೊರಲಾಯಿತು.

Contact Your\'s Advertisement; 9902492681

2023 ರಲ್ಲಿ ಜರುಗಿದ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅದನ್ನು ಮುಖ್ಯಮಂತ್ರಿಗಳ ಗಮನ ತಂದು ಮುಂದಿನ ಸಂಪುಟ ಸಭೆಯಲ್ಲಿ ಕಾರ್ಯಗತ ಗೊಳಿಸಲು ಸರಕಾರಕ್ಕೆ ತಿಳಿಸುವೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here