ಸುರಪುರ: ಇಲ್ಲಿಯ ಆರ್.ಕೆ.ಎನ್ ಕ್ರಿಕೆಟ್ ಕ್ಲಬ್ ವತಿಯಿಂದ ರಾಜಾ ಶ್ರೀರಾಮ ನಾಯಕ ಹಾಗೂ ರಾಜಾ ರೂಪ ಕುಮಾರ ನಾಯಕ (ಬಂಟಿ ಧಣಿ) ಇವರ ಸ್ಮರಣಾರ್ಥವಾಗಿ ಆರ್.ಕೆ.ಎನ್ ಟ್ರೋಪಿ ರಾಜ್ಯ ಮಟ್ಟದ ಒಪನ್ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನ್ಮೆಂಟ್ ಹಮ್ಮಿಕೊಳ್ಳಲಾಗಿದೆ ಇದೇ 23ನೇ ತಾರಿಕಿನಿಂದ ಆರಂಭಗೊಳ್ಳಲಿದೆ ಎಂದು ಮುಖಂಡ ರಾಜಾ ವೇಣುಗೋಪಾಲ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ರಾಜ್ಯ ಮಟ್ಟದ ಈ ಟೂರ್ನಾಮೆಂಟ್ಲ್ಲಿ ಭಾಗವಹಿಸುವ ತಂಡಗಳಿಗೆ ಪ್ರವೇಶ ಪಡೆಯಲು ಇದೇ ಜನೆವರಿ 20 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದು,ಹೆಚ್ಚಿನ ಮಾಹಿತಿಗಾಗಿ ಸಂಪತ್ ಕುಮಾರ:-9900441617, ವೆಂಕಟೇಶ ಸೂರ್ಯವಂಶಿ: 97316348856, ಗೋವಿಂದ ಆಟ್ರ್ಸ್: 9611111218 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.