ಕಲಬುರಗಿ; ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕನಲ್ಲಿ ನಿಮಿ೯ಸಲಾದ ಬಯಲು ವೇದಿಕೆ ಯನ್ನು ಎಚ್.ಕೆ.ಇ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿಯವರು ಉದ್ಘಾಟಿಸಿದರು.
ನಂತರ ಮಾತನಾಡುತ್ತಾ ಸಂಸ್ಥೆಯು ಪಾಲಿಟೆಕ್ನಿಕ್ ಗೆ ಬೇಕಾದ ಏಲ್ಲ ಮೂಲಸೌಕರ್ಯ ಒದಗಿಸಲು ಬದ್ಧತೆ ಯನ್ನು ತೋರಿಸಿದೆ . ಈಗಾಗಲೇ ಪಾಕಿ೯ಂಗ , ಕ್ಯಾಂಟೀನ್, ಶುದ್ಧ ಕುಡಿಯುವ ನೀರು, ಸುಸಜ್ಜಿತ ಪ್ರಯೋಗಾಲಯಗಳನ್ನು ಒದಗಿಸಲಾಗಿದೆ ಏಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಡಾ.ಶರಣಬಸಪ್ಪ ಹರವಾಳ, ಕಾಯ೯ದಶಿ೯ ಡಾ.ಜಗನ್ನಾಥ ಬಿಜಾಪುರೆ, ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ರಾಂಪುರೆ, ಕಾಲೇಜು ಕಮಿಟಿ ಸಂಚಾಲಕ ಹಾಗೂ ಆಡಳಿತ ಮಂಡಳಿಯ ಸದಸ್ಯ, ವಾಸ್ತುವಿನ್ಯಾಸಕಾರ ವಿನಯ ಎಸ್. ಪಾಟೀಲ ಕಮಲಾಪುರ, ಕಾಲೇಜಿನ ಕಮಿಟಿಯ ಸದಸ್ಯ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಡಾ.ನಾಗೇಂದ್ರ ಮಂಠಾಳೆ, ಬಸವರಾಜ ಖಂಡೇರಾವ್, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ಶರಣಬಸಪ್ಪ ಕಾಮರೆಡ್ಡಿ, ಅರುಣಕುಮಾರ ಪಾಟೀಲ, ಡಾ.ಕೈಲಾಸ ಪಾಟೀಲ, ಸೋಮನಾಥ ನಿಗ್ಗುಡಗಿ, ಡಾ.ಅನಿಲಕುಮಾರ ಪಟ್ಟಣ, ಸಾಯಿನಾಥ ಪಾಟೀಲ, ಗಿರಿಜಾಶಂಕರ, ಡಾ.ರಜನಿಶ ವಾಲಿ, ಡಾ.ವೀರೇಂದ್ರ ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಸಿ.ಸಿ.ಪಾಟೀಲ, ಪಾಲಿಟೆಕ್ನಿಕನ್ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಬಬಲೇಶ್ವರ, ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳನ್ನು ಹಾಜರಿದ್ದರು.