ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ

0
13

ಕಲಬುರಗಿ: ಅಫಜಲಫೂರ ತಾಲೂಕಿನ ಬಸನಾಳ ಗ್ರಾಮದಲ್ಲಿ ಚಂದ್ರಕಾಂತ ಡಿ ಶಕಾಪೂರ ಅವರ ಅಧ್ಯಕ್ಷತೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಮಾಡಲಾಯಿತು.

ಈ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪಾ ಕಮಕನೂರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾವೇರಿಯ ಶಾಂತಬಭೀಷ್ಮಚೌಡಯ್ಯ ಮಹಾಸ್ವಾಮಿಗಳು, ಮಲ್ಲಣಪ್ಪ ಸ್ವಾಮೀಜಿಗಳು ತೊನಸನಳ್ಳಿ, ಶಾಸಕ ಎಂ ವೈ ಪಾಟೀಲ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಕೋಲಿ ಸಮಾಜದ ಮುಖಂಡರಾದ ಅವ್ವಣ್ಣಾ ಮ್ಯಾಕೆರಿ, ಮಹಾಂತೇಶ ಪಾಟೀಲ, ಜೇಟ್ಟೆಪ್ಪ ಶಕಾಪೂರ, ಭೀಮಾಶಂಕರ, ನಿಂಗಪ್ಪ ಅಂಕಲಗಿ ಸೇರಿದಂತೆ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here