ಶಾಸಕ ಬಸವರಾಜ ಬಿ. ಮತ್ತಿಮಡು ಜನ್ಮದಿನ ವೃದ್ದಾಶ್ರಮದಲ್ಲಿ ಆಚರಣೆ

0
30

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮಡು ಅವರ ಜನ್ಮದಿನ ನಿಮಿತ್ತ ಬಿಜೆಪಿ ಮುಖಂಡ ಆನಂದ ಕಣಸೂರ ನೇತೃತ್ವದಲ್ಲಿ ನಗರದ ಮಾರ್ಗದರ್ಶಿ ವೃದ್ದಾಶ್ರಮದಲ್ಲಿರುವ ವಯೋವೃದ್ಧರಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗೌರಿ ಚಿಚಕೋಟಿ, ಭಾಗೀರಥಿ ಗುನ್ನಾಪುರ, ಶ್ರೀಧರ ನಾಗನಹಳ್ಳಿ, ಗುರುರಾಜ ಅಂಬಾಡಿ, ಮಾಲಾ ಕಣ್ಣಿ, ದಯಾನಂದ ಗುತ್ತೇದಾರ, ಗುರು ಸ್ವಾಮಿ, ಸಂತೋಷ ಸಂಗಾ, ವಿಷ್ಣು ಸುರಪುರ, ಅಬ್ದುಲ ರಹೀಮ, ನಾಗರಾಜ ಕಲ್ಲಾ, ಸುಜಿತ ಸಿಂಗ, ದರ್ಶನ ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here