ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ

0
15

ಕಲಬುರಗಿ: ಕಲ್ಯಾಣ ಕರ್ನಾಟಕ ಜನ ಜಾಗೃತ ವೇದಿಕೆ ಮತ್ತು ಕ್ರಾಂತಿವೀರ ಬೇಳವಡಿ ವಡ್ಡರ ಯಲ್ಲಣ ಸೇನೆಯ ಸಂಯುಕ್ತಾಶ್ರದಲ್ಲಿ ರಮ ಮಂದಿರ ಚೌಕ ಹತ್ತಿರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೋಡಲಾಯಿತು.

ಈ ಸಂಬಂಧ೯ದಲ್ಲಿ ಅಹಿಂದ ನಾಯಕರಾದ ಸೂಯ೯ಕಾಂತ ನಿಂಬಾಳ್ಕರ್ ಗುರಣ್ಣಾ ಐನಾಪೂರ ಜಿ ಶಿವಶಂಕರ ಪ್ರಕಾಶ ಔವರಾದ್ಕರ ಶ್ರೀ ಕೃಷ್ಣ ಕುಶಳ್ಕರ ನಾಗೇಶ ಗೊಬ್ಬರ ಮೌನಶ ಸಾಥಖೇಡ ವಿನೋದ ಕೋರಳ್ಳಿ ಅಜು೯ನ ಬೆಲೂರ ಅನಿಲ. ನಾರಾಯಣ.ಬ್ರಹ್ಮ ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here