ಕಲಬುರಗಿ: ಅನ್ನ ಸಂತರ್ಪಣೆ

0
24

ಕಲಬುರಗಿ; ಸ್ಟೇಶನ ಬಜಾರದಲ್ಲಿ ಬರುವ ಬಸ್ ನಿಲ್ದಾಣದಲ್ಲಿ ಇಂದು ಕಾರ್ಮಿಕರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಜೈಭೀಮ ಕೊಳಗೇರಿನಿವಾಸಿಗಳ ಸಂಘ, ಕ.ಕ. ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘ ತಾರಫೈಲ್, ಇವರ ಸಂಯುಕ್ತಾಶ್ರಯದಲ್ಲಿ ಅನ್ನ ಸಂತರ್ಪಣೆಯನ್ನು ನೆರವೆರಿಸಲಾಯಿತು.

ಚಿತ್ರದಲ್ಲಿ ತುಳಸಿರಾಮ ಹಿರೋಳಿ, ಚಂದ್ರಕಾಂತ ಕಾಂಬಳೆ, ದಿಲಿಪ ಹೂಗಾರ, ಗೌತಮ ಗಾಯಕವಾಡ, ಮಲ್ಲು ಪೂಜಾರಿ, ನಿಕಿಲ ಬಡದಾಳ, ಕೈಲಾಸ ಗಾಯಕವಾಡ, ಹಣಮಂತ ಶ್ರೀಧರ, ರವಿ ಬೆಣ್ಣೂರ, ರವಿ ಜನವಾಡ ಇನ್ನಿತರರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here