ಮದುವೆ ಸಮಾರಂಭದಲ್ಲಿ ಸಂವಿಧಾನ ಪೀಠಿಕೆ ಓದು ಮತ್ತು ವಿತರಣೆ

0
13

ಕಲಬುರಗಿ: ನಗರದ ನಿಲಾಂಬಿಕ ಕಲ್ಯಾಣ ಮಂಟಪದಲ್ಲಿ ರಾಜ್ಯ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕಿ ರೇಣುಕಾ ಸೂರ್ಯಕಾಂತ ಸರಡಗಿ ಅವರು ಆಯೋಜಿಸಿದ ರಿಸೆಪಷನ್‍ನಲ್ಲಿ ನಟ ಚೇತನ ಅಹಿಂಸಾ ಅವರು ಆಗಮಿಸಿ ಭಾಗ್ಯಶ್ರೀ ರವಿಕುಮಾರ್ ವಧು ವರರಿಗೆ ಆಶೀರ್ವಾದದ ಜೊತೆಗೆ ಸಂವಿಧಾನದ ಪೀಠಿಕೆ ಓದಿದರು ಮತ್ತು ಸಂವಿಧಾನ ಪೀಠಿಕೆಯ ಪ್ರತಿಗಳನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕ ಜನಾರ್ಧನ ಹಳ್ಳಿಬೆಂಚ್, ಗೌರಮ್ಮ ಮಕಾ, ಬಸವರಾಜ್ ಪೂಜಾರಿ, ಫಾದರ್ ವಿಕ್ಟರ್, ಅನಿಲವಾಸ, ರಹಮಾನ್, ಕೆ.ನೀಲಾ, ಮಿನಾಕ್ಷೀ ಬಾಳಿ, ಪ್ರೀಯಾಂಕ ಮಾವಿನಕರ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here