ಬಿಜೆಪಿ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

0
79

ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಭಗವಾನ್ ಶ್ರೀವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಡಾ. ಉಮೇಶ್ ಜಾಧವ, ಜಿಲ್ಲಾಧ್ಯಕ್ಷ ದೊಡ್ಡಪ್ಪ ಗೌಡ ನರಿಬೋಳ, ಶಾಸಕರಾದ ಬಿಜಿ ಪಾಟಿಲ್, ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ಸುಭಾಸ ಗುತ್ತೇದಾರ, ರಾಜಕುಮಾರ್ ಪಾಟೀಲ ತೆಲ್ಕೂರ, ಡಾ, ಅವಿನಾಶ ಜಾಧವ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಅಮರನಾಥ ಪಾಟೀಲ, ಬಾಬುರಾವ್ ಚಿಂಚನಸೂರ, ಶಶೀಲ ನಮೋಶಿ, ಲಿಂಗರಾಜ ಬಿರಾದಾರ, ಅರವಿಂದ ಎಮ್ ಪೋದ್ದಾರ, ರವಿ ಬಿರಾದಾರ, ರೇವಣಸಿದ್ದಪ್ಪ ಸಂಕಾಲಿ, ರಾಜಶೇಖರ ನಿಲಂಗೆ, ಹಣಮಂತರಾಯ ಮಲಾಜಿ, ಸೂರ್ಯಕಾಂತ ನಾಕೇದಾರ, ಅರವಿಂದ ನವಲಿ, ವಿಜಯ ಕುಮಾರ ಹಳಕಟ್ಟಿ, ದಯಾಘನ ಧಾರವಾಡಕರ, ಹಣಮಂತ ಪಾಟೀಲ, ಕಾಳಪ್ಪ ಪಂಚಾಳ, ನಾಗರಾಜ ಪತ್ತಾರ, ಸಂತೋಷ ಹಾದಿಮನಿ, ಅಂಬಾರಾಯ ಅಷ್ಟಾಗಿ, ರವಿಚಂದ್ರ ಕ್ರಾಂತಿಕಾರಿ, ಅವ್ವಣ್ಣ ಮ್ಯಾಕೆರಿ, ಸಂತೋಷ ತಳವಾರ, ಲೋಹಿತ್ ಕೊಲ್ಲೂರು, ದೇವಿಂದ್ರಪ್ಪ ವಿಶ್ವಕರ್ಮ, ಸಿವಾನಂದ ವಿಶ್ವಕರ್ಮ, ಸತೀಶ ಪತ್ತಾರ, ಶರಣಪ್ಪ ತಳವಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here