ಅರುಣಕುಮಾರ ಪಾಟೀಲ ಅವರಿಂದ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಕೆ

0
77

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕ ಚುನಾವಣೆಗೆ ಅರುಣಕುಮಾರ ಪಾಟೀಲ ಪೆನಲಿನ ಒಟ್ಟು 31 ಜನ ನಾಮಪತ್ರ ಸಲ್ಲಿಸಿದರು.

ನಾಮಪತ್ರವನ್ನು ಕಲ್ಯಾಣಿ ಕಲ್ಯಣ ಮಂಟಪದ ಎದುರಿಗೆ ಇರುವ ದಿವ್ಯಾಶ್ರೀ ಕಛೆರಿಯಿಂದ ವೀರಶೈವ ಕಲ್ಯಾಣ ಮಂಟಪದ ವರೆಗೆ ಬೃಹತ್ ಪಾದಯಾತ್ರೆ ರ್ಯಾಲಿ ಮೂಲಕಸುಮಾರ 700 ಜನರು ಭಾಗವಹಿಸಿ ನಾಮಪತ್ರ ಸಲ್ಲಿಸಿದರು.

Contact Your\'s Advertisement; 9902492681

ಸಮಾಜದ ಅಭಿವೃಧಿಕಾರ್ಯವೆ ಶ್ರೀರಕ್ಷೆ ಮತ್ತು ಸಮಾಜಮುಖಿಯಾಗಿ ನಿಷ್ಟಾವಂತ ಕಾರ್ಯಮಾಡಿದವರಿಗೆ ಸಮಾಜದ ಸರ್ವ ಸದಸ್ಯರ ಗುರುತಿಸಿ, ಪ್ರಚಂಡ ಬಹುಮತದಿಂದ ಆರಿಸಿ ತರುತ್ತಾರೆ ಎಂದು ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here