ಕಲಬುರಗಿ: ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ದಲಿತ ಜನ ಜಾಗೃತಿ ಸಂಘರ್ಷ ಸಮಿತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರುಕ್ಕಪ್ಪ ಟಿ. ಕಾಂಬಳೆ, ಅಮೀರಸಾಬ, ಧರ್ಮಣ್ಣ, ಶಿವಶರಣ, ರಾಜು, ವಿಜಯಕುಮಾರ, ಕಿಶೋರ ಕುಮಾರ, ರಮೇಶ, ಬಸವರಾಜ, ಜಾನ ಸುಧೀರ ಸೇರಿದಂತೆ ಇನ್ನಿತರರಿದ್ದರು.