ಕೇಂದ್ರ ಕಾರಗ್ರಹದಲ್ಲಿ ವಿಶ್ವ ಪರಿಸರ ದಿನಾಚರಣೆ

0
33

ಕಲಬುರಗಿ: ಬುಧವಾರ ಕೇಂದ್ರ ಕಾರ‌ಗ್ರಹದ ಒಳಾಣದಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಬಂಧುಗಳೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಸಂಸ್ಥೆಯ ಮುಖ್ಯಸ್ಥರಾದ ಡಾ. ಪಿ ರಂಗನಾಥ ಮೊದಲಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು ಈ ನಿಟ್ಟಿನಲ್ಲಿ ಕಾರಾಗೃಹದ ಒಳಾವರಣದಲ್ಲಿ 300 ಕ್ಕೂ ಹೆಚ್ಚು ತುಳಸಿ ಗಿಡಗಳನ್ನು ನೆಟ್ಟು ನೀರನ್ನು ಹಾಕಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧಿಕ್ಷಕರುಗಳಾದ ಬಿ ಸುರೇಶ್, ಹುಸೇನಿ ಪೀರ್, ಸಂಸ್ಥೆಯ ಶಿಕ್ಷಕ ನಾಗರಾಜ್ ಮುಲ್ಗೆ ಜೈಲರಾದ ಸಾಗರ್ ಪಾಟೀಲ್ ಮುಖ್ಯ ವೀಕ್ಷಕರುಗಳಾದ ಶ್ರೀಕಾಂತ್ ರಂಜೇರಿ ಮಹೇಶ್ ಪಾಟೀಲ್, ದ್ವಿತೀಯ ದರ್ಜೆ ಸಹಾಯಕರುಗಳಾದ ರಾಜೇಂದ್ರಸಿಂಗ್ ಠಾಕೂರ್ ಬಿ.ಪಿ ಕಾಳಿಂಗ ಉಳಿದಂತೆ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಬಂಧುಗಳು ಭಾಗವಹಿಸಿ 300 ತುಳಸಿ ಗಿಡಗಳು ನೆಟ್ಟು ನೀರು ಹಾಕಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here