ಕಲಬುರಗಿ: ಬಕ್ರೀದ್ ಹಬ್ಬದ ನಿಮಿತ್ತ ಮಂಗಳವಾರ ಮಾತ್ರ ಸಲೂನಗಳಲ್ಲಿ ಕ್ಷೌರ ಸೇವೆ ವಾರಿಕ

0
14

ಕಲಬುರಗಿ: ವಿಶೇಷ ದಿನಗಳಲ್ಲಿ ಶ್ರಾವಣದ ಮೊದಲ ಹಾಗೂ ಕೊನೆಯ ಮಂಗಳವಾರ ರಂಜಾನ್ ತಿಂಗಳ ಕೊನೆಯ ಮಂಗಳವಾರ ಸಲೂನ ಗಳು ಸೇವೆ ನೀಡುತ್ತಾ ಬಂದಿವೆ ಈ ಮಂಗಳವಾರ ಬಕ್ರೀದ್ ಹಬ್ಬದ ನಿಮಿತ್ತ ನಗರದ ಸಲೂನ ಗಳು ಸಾರ್ವಜನಿಕರಿಗೆ ಕ್ಷೌರ ಸೇವೆ ಸಲ್ಲಿಸಲಿವೆ. ಯಥಾ ಪ್ರಕಾರ ಮಂಗಳವಾರ ಸಲೂನ್ ಗಳು ಮುಚ್ಚಿರುತ್ತವೆ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧ್ಯಕ್ಷ ಆನಂದ ವಾರಿಕ ಪತ್ರಿಕೆಯ ಮುಖಾಂತರ ಮನವಿ ಮಾಡಿದ್ದಾರೆ.

ಇದೆ ಸಂದರ್ಭದಲ್ಲಿ ಗೌರವಾಧ್ಯಕ್ಷ ಅಶೋಕ್ ಮಾನೆ ಉಪಾಧ್ಯಕ್ಷ ರಾಜೇಂದ್ರ ಮಾನೆ, ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಹಾಬಾಳ ಖಜಾಂಚಿ ಮಹೇಶ ಪಾಣೆಗಾಂವ, ಕಿರಣ್ ಕುಮಾರ್ ಚಿಕಲಿಕರ್, ಬಸವರಾಜ ಕವನಳ್ಳಿ ,ಸಿದ್ದು ಜೇವರ್ಗಿ ,ರವಿ ತಾಂಡೂರ, ಜ್ಯೋತಿ ಅಡಿಕೆ , ಅನೀಲಕುಮಾರ ಗೋಗಿ, ಅಂಬರೀಷ್ ಇಟಗಾ, ವಿವಿಧ ಮಂಡಲದ ಅಧ್ಯಕ್ಷರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here