ಶರಣ ವಕೀಲರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿ ಸುರೇಶ ಪಾಟೀಲ ಜೋಗೂರ ನೇಮಕ

0
23

ಕಲಬುರಗಿ: ಶರಣ ವಕೀಲರ ವೇದಿಕೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಯುವ ವಕೀಲ ಸುರೇಶ ಪಾಟೀಲ ಜೋಗೂರ ಅವರನ್ನು ನೇಮಕಗೊಂಡಿದ್ದಾರೆ.

ವೇದಿಕೆಯ ರಾಜ್ಯಾಧ್ಯಕ್ಷ ಆತ್ಮ ವಿ. ಹಿರೇಮಠ ಅವರ ಅಪ್ಪಣೆಯ ಮೇರೆಗೆ ಸುರೇಶ ಪಾಟೀಲ ಜೋಗೂರ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here