ತಮಿಳುನಾಡಿನ ಬಿಎಸ್.ಪಿ ಮುಖಂಡನ ಹತ್ಯೆ ಖಂಡಿಸಿ ಡಿಸಿಗೆ ಮನವಿ

0
31

ಕಲಬುರಗಿ: ತಮಿಳುನಾಡಿನ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಕೆ.ಆರ್ಮ್ ಸ್ಟ್ರಾಂಗ್ ಅವರ ಹತ್ಯೆಯನ್ನು ಸಿಬಿಐ ತನಿಖೆಗೆ ಕೋಡುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಸುನೀಲ ಇಂಗನಕಲ್ಲ ನೇತೃತ್ವದಲ್ಲಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ವಾಸು, ರಾಜ್ಯ ಕಾರ್ಯದರ್ಶಿ ಹುಚ್ಚಪ್ಪ ವಠಾರ, ಮೈಲಾರಿ ಶೇಳಗ್ಗಿ, ಶಿವಪುತ್ರ ಕೋಬಾಳಕರ್, ಡಾ.ಶಾಂಕರರಾವ ಕಿಲ್ಲೇದಾರ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here