ಅರವಿಂದ ಜತ್ತಿ ಭೇಟಿ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ: ವಚನ ಮಂಟಪ ಯೋಜನೆ‌ ಕುರಿತು ಚರ್ಚೆ

0
62

ಕಲಬುರಗಿ: ವಚನ ಮಂಟಪ ಯೋಜನೆಯ ಮುಂದಿನ ಯೋಜನೆಗಳ ಕುರಿತು ಚರ್ಚಿಸಲು ಬಸವ ಸಮಿತಿಯ ಅರವಿಂದ ಜತ್ತಿ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಇಂದು ಭೇಟಿ ಮಾಡಿದರು.

ಗುರು ಬಸವಣ್ಣನವರ ತತ್ವ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಸವ ಸಮಿತಿಗೆ ಮುಂದಿನ ವರ್ಷಕ್ಕೆ 60 ವಸಂತಗಳು ತುಂಬಲಿದೆ.

Contact Your\'s Advertisement; 9902492681

ಬಸವಣ್ಣನವರ ವಚನಗಳನ್ನು ಚೈನೀಸ್, ಜಪಾನೀಸ್ ಮತ್ತು ಉಜ್ಬೆಕ್ ಸೇರಿದಂತೆ 83 ಭಾಷೆಗಳಿಗೆ ಅನುವಾದಿಸಲು ಜತ್ತಿ ಅವರು ಶ್ರಮಿಸಿದ್ದಾರೆ. ಅವರೊಂದಿಗಿನ ಚರ್ಚೆ ತಂಬಾ ಮಹತ್ವಪೂರ್ಣದ್ದಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here