ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

0
19

ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು.

ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಜಿಲ್ಲೆ ಮತ್ತು ರಾಜ್ಯದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಡೆಂಗ್ಯೂ/ಮಲೆರಿಯಾ ರೋಗವನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತವು ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ರಮದ ಭಾಗಿಯಾಗಿ ಈ ಚಟುವಟಿಕೆಯನ್ನು ನಡೆಸಲಾಯಿತು. ಅಪಾಟೆರ್ಂಟ್ ಹತ್ತಿರದ ಸಾರ್ವಜನಿಕ ಉದ್ಯಾನವನ ಹಾಗೂ ಅಪಾಟೆರ್ಂಟ್ ಪಾಕಿರ್ಂಗ್ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಅಪಾಟೆರ್ಂಟ್ ನಿವಾಸಿಗಳ ಸಂಘದ ಕಾರ್ಯದರ್ಶಿ ರಾಮ ಶಾನಭೋಗ, ಆರತಿ ಮಾಲಿಪಾಟೀಲ, ಶರಣು ಮಾಲಿಪಾಟೀಲ, ತಮ್ಮರಾಯ ಪಾಟೀಲ, ಶರಣು ಪಾಟೀಲ, ರಾಘವೇಂದ್ರ ರೆಡ್ಡಿ, ಚೆನ್ನಬಸಬರಾಜ ಮುದ್ದಪ್ಪ, ಜಾನವಿ ಶಾನಭೋಗ, ಸವಿತಾ ಪಾಟೀಲ, ಅರುಣಾ ಗಾರಂಪಳ್ಳಿ ಸೇರಿದಂತೆ ಅಪಾಟೆರ್ಂಟ್ ನಿವಾಸಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here