ಕಲಬುರಗಿ: ಶ್ರೀ ಮಲ್ಲಿಕಾರ್ಜುನ ತರುಣ ಸಂಘದ 26ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಣೇಶ ಉತ್ಸವ 2024 ಆಚಾರಿಸುತ್ತಿರುವುದು ಶ್ಲಾಗನಿವಾದುದು ಏಕೆಂದರೆ ಅನೇಕ ಸಂಘ ಸಂಸ್ಥೆಗಳು 2-3 ವರ್ಷದಲ್ಲಿ ತನ್ನ ಚಟುವಟಿಕೆಗಳು ನಿಲ್ಲಿಸುತ್ತಿರುವಂತಹ ಇಂದಿನ ದಿನಮಾನಗಳಲ್ಲಿ ಇಷ್ಟೊಂದು ಸುಧಿರ್ಗ ವರ್ಷಗಳಿಂದ ಚಟುವಟಿಕೆಗಳು ನಡೆಸುತ್ತಿರುವ ಮಾದರಿ ಸಂಘ ಎಂದು ಶ್ರೀ ಶರಣಬಸವೇಶ್ವರ ಸಂಸ್ಥನದ ಶ್ರೀ ಲಿಂಗರಾಜಪ್ಪಾ ಅಪ್ಪಾ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು..
ಸಂಘದ ಅಧ್ಯಕ್ಷ ಶೀವರಾಜ ಅಂಡಗಿ ಅವರು ಸಂಘದ ಕಾರ್ಯ ಚಟುವಟಿಕೆ ಕುರಿತು ವಾಸ್ತುವಿಕವಾಗಿ ಮಾತನಾಡಿದರು. ವಿದ್ಯಾನಗರ ವೆಲಫೆರ್ ಸುಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಶ್ರೀ ಶಿಖರೇಶ್ವರ ಸ್ವಾಮಿ ಸಾಥನೂರ ಅಥಿತಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕೊನೆಯಲ್ಲಿ ಅಥಿತಿಗಳೊಂದಿಗೆ ತರಣ ಸಂಘದ ಎಲ್ಲಾ ಪದಾದಿಕಾರಿಗಳು ಗ್ರುಪ್ ಪೋಟೋಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು ಸಂಘದ ಕಾರ್ಯದರ್ಶೀ ಕರಣ ಆಂದೋಲಾ ಪ್ರತಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.