ಕಾಳಗಿ: ಕಬ್ಬು ಬೆಳೆಗಾರರಿಂದ ಪೂರ್ವ ಭಾವಿ ಸಭೆ

0
106

ಕಲಬುರಗಿ: ಚಿಂಚೋಳಿ ತಾಲೂಕಿನ ಸಿದ್ದ ಸಿರಿ ಇಥೆನಾಲ್ ಕಾರ್ಖಾನೆ ಪ್ರಾರಂಭಿಸಲು ಒತ್ತಾಯಿಸಿ ಸೆ. 17ಕ್ಕೆ ಕಲಬುರಗಿಗೆ ಆಗಮಿಸಲಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಹಿನ್ನೆಯಲ್ಲಿ ಬುಧವಾರ ಜಿಲ್ಲಾ ಕಬ್ಬು ಬೆಳೆಗಾರರ ರೈತ ಸಂಘದ ಕಾಳಗಿಯ ಕಾಳೇಶ್ವರ್ ದೇವಸ್ಥಾನದಲ್ಲಿ ಪೂರ್ವ ಭಾವಿ ಸಭೆ ನಡೆಯಿತು.

ಕಬ್ಬು ಬೆಳೆಗಾರರ ಸಂಘ ಜಿಲ್ಲಾ ಅಧ್ಯಕ್ಷದ ಜಗದೀಶ್ ಪಾಟೀಲ್ ನೇತೃತ್ವದಲ್ಲಿ ನಡೆದಿ ಚರ್ಚೆಯಲ್ಲಿ, ಜಿಲ್ಲೆಯ ಇಂದ ನಾಲ್ಕರಿಂದ ಐದು ಸಾವಿರ ಜನ ಸೇರಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ರೈತರು ಹಲವು ರೀತಿಯ ಸಲಹೆಗಳು ನೀಡಿದರು.

Contact Your\'s Advertisement; 9902492681

ರೈತಸೇನೆಯ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್, ಬಸವರಾಜ ಪಾಟೀಲ್ ಅಂಕಲಗಿ ಶಾಂತವೀರಪ್ಪ ಕಲಬುರ್ಗಿ ಹೆಬ್ಬಾಳ್ ಶರಣು ಬೈರಪ ರಟ್ಕಲ್ ರಾಜಶೇಖರ್ ಗುಡುದಾ ಕರಬಸಪ್ಪ ಉಜ್ಜ ಹರ್ಸೂರ್ ಸಿದ್ದಪ್ಪ ಕಲ್ ಶೆಟ್ಟಿ ಹೊಳಗೇರಾ ಗುಂಡಪ್ಪ ಮಾಳಗಿ ಕೋಲ್ಡ ಶೆಟ್ಟಿ ಪವಾರ್ ಚಿಂಚೋಳಿ H ಕಾಳಗಿ ಮಂಗಲಗಿ ಕೊಡ್ದೂರ್ ರಾಜಾಪುರ್ ಈ ಸಭೆಯಲ್ಲಿ ತಾಲೂಕಿನ ಅನೇಕ ಗ್ರಾಮದ ರೈತರ ಆಗಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here