ಗುವಿವಿ ಸಿಂಡಿಕೇಟ್ ನೂತನ ಸದಸ್ಯ ಎಸ್.ಪಿ.ಸುಳ್ಳದಗೆ ಸತ್ಕಾರ

0
50

ಕಲಬುರಗಿ: ಗುವಿವಿ ಸಿಂಡಿಕೇಟ್ ನೂತನ ಸದಸ್ಯರಾದ ಎಸ್.ಪಿ.ಸುಳ್ಳದ ಅವರಿಗೆ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ರವಿವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸತ್ಕರಿಸಿ, ಅಭಿನಂದಿಸಲಾಯಿತು.

ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಪ್ರಮುಖರಾದ ವಿಲಾಸರಾವ ಸಿನ್ನೂರಕರ್, ಸಿದ್ಧಲಿಂಗ ಕುಲಕರ್ಣಿ, ಸಿದ್ದಣ್ಣ ಪೂಜಾರಿ, ಸಿ.ಎನ್.ಬಾಬಳಗಾಂವ, ಪೀರಪ್ಪ ಕಟ್ಟಿಮನಿ, ವಿಠಲ ಗೋಳಾ, ಭಾಗಪ್ಪ ನವಲೆ, ಮಲ್ಲಾರೆಡ್ಡಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here