“ಟಿಪ್ಪು ಮರೆಯಲಾಗದ ದಂತಕಥೆ” 5 ರಿಂದ ಕ್ಯಾಂಪಸ್ ಫ್ರಂಟ್ ಅಭಿಯಾನ

0
79

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ವತಿಯಿಂದ ನವೆಂಬರ್ 5 ರಿಂದ 25 ರ ವರೆಗೆ ‘ಟಿಪ್ಪು ಮರೆಯಲಾಗದ ದಂತಕಥೆ’ ಎಂಬ ಅಭಿಯಾನದ ಪೋಸ್ಟರ್ ನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಷಾ ಬಿಡುಗಡೆ ಮಾಡಿದರು.

ಸಂಧರ್ಭದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಶ್ರಿಯಾ,ರಾಜ್ಯ ಕೋಶಾಧಿಕಾರಿ ಮುಬಾರಕ್ ಸಮಿತಿ ಸದಸ್ಯರಾದ ಅಲ್ತಾಫ್ ಹೊಸ್ಪೇಟೆ, ಸರ್ಪಾಝ್ ಗಂಗಾವತಿ ಮತ್ತು ಮುಫೀದಾ ರಹ್ಮಾನ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here