ಅಕ್ರಮ ಕಟ್ಟಡ ನಿರ್ಮಾಣ ತಡೆಯುವಂತೆ ದಲಿತ ಸೇನೆಯಿಂದ ಧರಣಿ

0
86

ಸುರಪುರ: ನಗರದ ದೀವಳಗುಡ್ಡದಲ್ಲಿರುವ ಸರ್ವೆ ನಂಬರ್ ೪೪/೭ರಲ್ಲಿ, ಪ್ಲಾಟ್ ಸಂಖ್ಯೆ ೨-೧೨೨ರ ಪ್ಲಾಟ್ ನಂ ೧೦ರ ಆಸ್ತಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ನಗರಸಭೆ ಕಚೇರಿ ಮುಂದ ದಲಿತ ಸೇನೆಯಿಂದ ಧರಣಿ ಹಮ್ಮಿಕೊಳ್ಳಲಾಗಿದೆ.ಧರಣಿಯಲ್ಲಿ ನಿಂಗಣ್ಣ ಗೋನಾಲ,ಹಣಮಂತ ಕಟ್ಟಿಮನಿ,ಹುಲಗಪ್ಪ ದೇವತ್ಕಲ್,ಶ್ರೀಧರ ಝಂಡದಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here