19 ವರ್ಷದ ಒಳಗಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ರಾಯಚೂರಿನ ವಿದ್ಯಾಧರ ಪಾಟೀಲ ಆಯ್ಕೆಗೆ ಅಭಿನಂದನೆ

0
89

ರಾಯಚೂರು: ಜನವರಿ 17 ರಿಂದ ಫೆಬ್ರವರಿ 7 ರವರೆಗೆ ಇಂಗ್ಲೆಂಡ್ ದೇಶದಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್  ಟೂರ್ನಿಗೆ ಕಲ್ಯಾಣ ಕರ್ನಾಟಕದ ರಾಯಚೂರಿನ ವಿದ್ಯಾಧರ ಪಾಟೀಲ , ಆಯ್ಕೆಯಾಗಿದ್ದಾರೆ.

19 ವರ್ಷದ ಒಳಗಿನ ಕ್ರಿಕೆಟ್ ವರ್ಲ್ಡ್ ಕಪ್ ಭಾರತದ ಟೀಮ್ ಗೆ ರಾಯಚೂರು ವಲಯದಿಂದ ಆಯ್ಕೆಗೆ ವಿದ್ಯಾಧರ ಪಾಟೀಲ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಯರೇಗೌಡರ ನಂತರ ರಾಯಚೂರಿನ ಮತ್ತೊಂದು ಪ್ರತಿಭೆ ಕ್ರಿಕೆಟ್ ಅಂಗಳದಲ್ಲಿ ಪ್ರಜ್ವಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here