ಹನುಮ ಜಯಂತಿಯಂದು ಬಯಲು ಹನುಮಾನ ಮೂರ್ತಿ ಲೋಕಾರ್ಪಣೆ

0
73

ಸುರಪುರ: ನಗರದ ತಿಮ್ಮಾಪುರ ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ಸುಮಾರು ಎಂಟು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಮೂವತ್ತೆರಡು ಅಡಿ ಎತ್ತರದ ಬಯಲು ಹನುಮಾನ ಮೂರ್ತಿಯೂ ಹನುಮ ಜಯಂತಿಯಂದು ಲೋಕಾರ್ಪಣೆಗೊಳ್ಳಲಿದೆ.

ಸೋಮವಾರ ಬೆಳಿಗ್ಗೆ ಬಯಲು ಹನುಮ ಮೂರ್ತಿಗೆ ಅಭೀಷೆಕ ಹಾಗು ಹೋಮ ಹವನ ನಡೆಸಿ ನಂತರ ಮೂರ್ತಿಯನ್ನು ಲಕ್ಷ್ಮೀಪುರ ಶ್ರೀಗಿರಿ ಮಠದ ಬಸವಲಿಂಗದೇವರು ಅವರ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಗುವುದು, ನಂತರ ಮಹಾಪ್ರಸಾದ ವಿತರಣೆ ಜರುಗಲಿದೆ.ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಭಕ್ತಾದಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here