ಚಿಂಚೋಳಿಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಜೆಡಿಎಸ್ ವತಿಯಿಂದ ಪಾದಯಾತ್ರೆ

0
79

ಕಲಬುರಗಿ/ಚಿಂಚೋಳಿ: ತಾಲೂಕಿನ ಯಾಕಪುರ ಗ್ರಾಮದ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಇಂದು ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಯಾಕಪುರ ಗ್ರಾಮದಿಂದ ಸುಲೇಪೇಟನ ಬಸವೇಶ್ವರ ವೃತದವರೆಗೆ ಪಾದಯಾತ್ರೆ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

Contact Your\'s Advertisement; 9902492681

ಜೆಡಿಎಸದ  ಪ್ರಮುಖರಾದ ಪಕ್ರೋದ್ದಿನ್. ಸಿದ್ದಯ್ಯಸ್ವಾಮಿ ಕಪೂರ್.ಸಂತೋಷ ಕೆ ಕೇರಳಿ ಹಾಗೂ ಇನ್ನೀತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here