ಮಹಾಮನಿ ಕಾರು ಚಾಲಕ ವಜ್ರ ಕಾಂತ್ ದೇಸಾಯಿ ಇನ್ನಿಲ್ಲ.

0
189

ಶಹಾಪುರ: ಸುಮಾರು ವರ್ಷಗಳಿಂದ ಹಾಸ್ಯ ಕಲಾವಿದರಾದ ಬಸವರಾಜ್ ಮಹಾಮನಿ ಅವರ ಕಾರು ಚಾಲಕರಾದ ವಜ್ರಕಾ೦ತ ದೇಸಾಯಿ (46) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಾಳೆ ಯಾದಗಿರಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಬ್ಬರು ಪುತ್ರರ ಜತೆಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಮಹಾಮನಿ ಅವರ ಕಾರು ಚಾಲಕನಾಗಿ ಅಲ್ಲದೇ ಆತ್ಮೀಯ ಸ್ನೇಹಿತನು ಆಗಿದ್ದನು.

Contact Your\'s Advertisement; 9902492681

ಖ್ಯಾತ ಹಾಸ್ಯ ಕಲಾವಿದರಾದ ಪ್ರಾಣೇಶ್ ಗಂಗಾವತಿ ಬಸವರಾಜ ಮಹಾಮನಿ ನರಸಿಂಹ ಜೋಶಿ ಗುಂಡಣ್ಣ ಡಿಗ್ಗಿ ಹಾಗೂ ಯಾದಗಿರಿ ಗಾಂಧಿ ಚೌಕ ಗೆಳೆಯರ ಬಳಗದವರು ಕಂಬನಿ ಮಿಡಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here