ಕಲಬುರಗಿ: ಡಾನ್ ಬಾಸ್ಕೊ ಶಾಲೆಯಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘದಿಂದ ೭೨ನೇ ಸಂವಿಧಾನದ ಕಾನೂನು ಜಾರಿಯಾದ ದಿನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಯಶೋಧ ಕಟಕೆ , ಅಭಯಹಸ್ತ, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್, ಯಲೀ? ಸಿಂಹ, ಮುತ್ತಣ್ಣ ಭಾಗೋಡಿ, ಚಿರಂಜೀವಿ ನಂದಿಕೂರ್, ಅಂಬರೀ? ಮರಾಠ ಇದ್ದರು.