ಕಲಬುರಗಿ: ಸಿಂದಗಿ ತಾಲೂಕಿನ ಮತಕ್ಷೇತ್ರದ ಮಾಜಿ ಶಾಸಕರು ರಮೇಶ ಭೂಸನೂರ ಅವರ ತಾಯಿ ಲಿಂ.ಬಸಲಿಂಗಮ್ಮ ಬಾಳಪ್ಪ ಭೂಸನೂರ ಇಂದು 20-3-2020 ಬೆಳಿಗ್ಗೆ 6ಕ್ಕೆ ನಿಧನರಾಗಿದ್ದಾರೆ.
ಅವರ ಅಂತ್ಯ ಕ್ರೀಯಾ ಸಾಯಂಕಾಲ 4 ಗಂಟೆಗೆ ಸ್ವಗ್ರಾಮದ ದೇವಣಗಾಂವ ಗ್ರಾಮದ ಅವರ ಸ್ವಂತ ತೋಟದಲ್ಲಿ ಜರುಗಲಿದೆ. ಸಮಾಜದ ಹಿರಿಯರಾದ ಮಲ್ಲಿನಾಥ ಪಾಟೀಲ ಯಲಗೋಡ,ಅಪ್ಪಾರಾವ ಪಾಟೀಲ ಅತನೂರ, ರುದ್ರಗೌಡ ಪಾಟೀಲ ಕಲ್ಲೂರ, ಶರಣಪ್ಪ ಅಂದಾನಿ, ಬಸವರಾಜ ಕುಕನೂರ, ಶಿವಾನಂದ ದ್ಯಾಮಗೊಂಡ, ರೇವಣ್ಣಸಿದ್ಧಪ್ಪ ಸಂಕಾಲಿ, ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಶರಣು ಬಿಲ್ಲಾಡ ನೆಲೋಗಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಿವರಾಜ್ ಸಜ್ಜನ, ತುಕರಾಮ ಪಾಟೀಲ್, ಡಾ.ಕೇಶವ ಕಾಬಾ, ರಾಜುಗೌಡ ಪಾಟೀಲ ಅತನೂರ, ಕಲಶೇಟ್ಟಿ ಸಾಹುಕಾರ, ಚಂದ್ರು ಬಳ್ಳುಂಡಗಿ, ಸುರೇಶ ನೇದಲಗಿ, ಚಂದ್ರಶೇಖರ್ ಪಾಟೀಲ್ ಯಳಸಂಗಿ, ರುದ್ರಗೌಡ, ಸಂತಾಪ ಸೂಚಿಸಿದ್ದಾರೆ.