ನೇರ, ನಿಷ್ಪಕ್ಷಪಾತ ದೋರಣಿಗಳು ಇ- ಮಿಡಿಯಾ ಲೈನ್ ಮುಂದು ವರಿಯಲಿ

0
10

ಆತ್ಮೀಯರೇ…ಇ- ಮೀಡಿಯಾ ಲೈನ್  ಮೂಲಕ ತಮ್ಮ ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿ, ಬದ್ಧತೆಯನ್ನು ಹಂಚಿ ಕೊಳ್ಳಲು ಪೂರಕವಾಗಿದೆ. ಇದು ಸಮಾಜ ಮುಖಿ ಕಾಯಕ ವಾಗಿದ್ದರಿಂದ ಎಲ್ಲವನ್ನು ಅನುಭವಿಸಬೇಕು. ನಿಮ್ಮ ನೇರ, ನಿಷ್ಪಕ್ಷಪಾತ ದೋರಣಿಗಳು ಮುಂದು ವರಿಯಲಿ ಸಕಲ ಕನ್ನಡಿಗರು ಇ- ಮಿಡಿಯಾ ಲೈನ್  ಲಾಭ ಪಡೆಯುವಂತಾಗಲಿ. ಶುಭಾಶಯಗಳು ಹಾಗೂ ಅಭಿನಂದನೆಗಳು. – ಡಾ. ಗಂಗಾಧರಯ್ಯ ಹಿರೇಮಠ, ದಾವಣಗೆರೆ.

Contact Your\'s Advertisement; 9902492681

ನಮ್ಮ ವೇಬ್ ಸೈಟ್ ಪೇಜ್ ಗೆ ಕಮೆಂಟ್ ಮಾಡಿ ಅಭಿನಂದನೆ ಸಲ್ಲಿಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here