ಇ-ಮೀಡಿಯಾ ಲೈನ್ ರಾಜ್ಯದ ಮೂಲೆ ಮೂಲೆಗಳಲ್ಲಿ ವಿಸ್ತರಣೆ ಆಗಲಿ

0
91

ಶಿವರಂಜನ್ ಸತ್ಯಂಪೇಟ್ ಸರ್ ಅವರು ನಮ್ಮ ಯುವಜನತೆ ಆದರ್ಶ ಜೀವಿ ತಮ್ಮದೇ ಆದ ಮೌಲ್ಯ ಶರಣರ ವಚನಗಳು ಪ್ರಚಾರಕರು ಅತ್ಯಂತ ಸ್ವಾಭಿಮಾನಗಳು. ಇ-ಮೀಡಿಯಾ ಲೈನ್ ಆನ್ ಲೈನ್ ಮಾಧ್ಯಮವು ಯುಗದಲ್ಲಿ ನಮ್ಮ ಭಾಗದ ಅತ್ಯಂತ ವೇಗವಾಗಿ ಮಾಹಿತಿ ನೀಡುವು ಮಾಧ್ಯಮವಾಗಿದೆ ಕಲೆ ಸಾಹಿತ್ಯ ,ಸಂಸ್ಕೃತಿ,ಆರ್ಥಿಕ , ರಾಜಕೀಯ ಅದರಲ್ಲಿಯೂ ವಿಶೇಷವಾಗಿ  ಕಥೆಗಳು ಎಡ್ರಾಮಿ ಸೀಮೆಯ ಕಥೆಗಳು,ಈ  ಬಾಗದ ವೈವಿಧ್ಯಮಯ ಬದುಕಿನ ಬಗ್ಗೆ ಮಾಹಿತಿ ನೀಡುವ ಮೂಲಕ ವೇಗವಾಗಿ ಬೆಳೆಯುತ್ತಿರುವ ಇ-ಮೀಡಿಯಾ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಲುಪಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ವಿಸ್ತರಣೆ ಆಗಲಿ ಎಂದು ನನ್ನ ಅಭಿನಂದನೆ. – ಸುನಿಲ್ ಮಾನ್ಪಡೆ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here