ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಅನೀಲಕುಮಾರ ಇಂಗಿನಶೆಟ್ಟಿ ಆಹಾರ ಧಾನ್ಯ ಹಸ್ತಾಂತರ ಮೂಲಕ emedialine - April 7, 2020 0 46 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಶಹಾಬಾದ: ನಗರದ ಉದ್ಯಮಿ ಅನೀಲಕುಮಾರ ಇಂಗಿನಶೆಟ್ಟಿ ಅವರು ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಡುಬಡವರು,ನಿರ್ಗತಿಕರಿಗೆ ಹಂಚಲು ಅರ್ಧ ಕ್ವಿಂಟಲ್ ತೊಗರಿ ಬೆಳೆ, ಅರ್ಧ ಕ್ವಿಂಟಲ್ ಅಕ್ಕಿಯನ್ನು ತಾಲೂಕ ಆಡಳಿತಕ್ಕೆ ನೀಡಿದರು.