ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಶಿವಾದ ಮೆಡಿಕಲ್ ಹಾಲ್ನ ಮಾಲೀಕ ಶಿವಾನಂದ ಪೊಲೀಸ್ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರಿಗೆ, ಹಾಗೂ ಮಾಧ್ಯಮದವರಿಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಿಸಿದರು.
ಚಂದ್ರಕಾಂತ ಆರ್.ಕಾಳಗಿ, ದೇವಿಂದ್ರ ಮೇಳಕುಂದಿ, ಬಸವರಾಜ ಸಜ್ಜನ್, ಡಾ. ಶರಣು ಕಾಮಶೇಟ್ಟಿ, ಡಾ. ರಮೇಶ ಸಿಂಧೆ, ಗಂಗಾಧರ್ ಸ್ವಾಮಿ, ಗುರುರಾಜ ಶಕ್ತಿ ಮತ್ತಿಮೂಡ, ವಿದ್ಯಾಸಾಗರ ಪೋಲಿಸ್ ಪಾಟೀಲ್, ಧರ್ಮರಾಜ ಪಾಟೀಲ್, ಆನಂದ ಜಾಲಿಹಾಳ, ಭೀಮಾಶಂಕರ ಟೆಂಗಳಿ, ವಿಶ್ವಹುಲಿ, ವೀರಭದ್ರಯ್ಯ ಸ್ವಾಮಿ, ಸೂರ್ಯಕಾಂತ ಬಟಗೇರಿ ಇದ್ದರು.