ಸಂಕಷ್ಟದಲ್ಲಿರುವವರಿಗೆ ಆಹಾರ ಧಾನ್ಯಗಳನ್ನು ವಿತರಣೆ

0
47

ಕಲಬುರಗಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಸಂಯೋಗದೊಂದಿಗೆ ಶ್ರೀ ಕ್ಷೇತ್ರ ಮಲಕೆಡ್ ಗ್ರಾಮದಲ್ಲಿ ಕರೂನಾದ ಪ್ರಯುಕ್ತ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶ್ರೀ ಜಯತೀರ್ಥರ ಸಾನಿಧ್ಯದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು

ಪಂಡಿತ್ ಶ್ರೀ ವೆಂಕಣ್ಣಾಚಾರ್ ಉತ್ತರಾದಿ ಮಠ ಮಲಕೆಡ್ ಇವರ ಹಸ್ತದಿಂದ ವಿತರಿಸಲಾಯಿತು

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ರಾಘವೇಂದ್ರ ಕುಲಕರ್ಣಿ ಕೋಗನೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನರಹರಿ ಪಾಟೀಲ್ ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ರವಿ ಲತುರಕರ್ ಶ್ರೀ ಪ್ರಶಾಂತ್ ಕೊರಳಿ ಪ್ರಸಾದ ಹರಿದಾಸ್ ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here