ಪ್ರಾಣಿ ಹಿಂಸೆಯಲ್ಲಿ ತೋಡಗಿದವರ ವಿರುದ್ಧ ಕಠಿಣ ಕ್ರಮ:  ಸಚಿವ ಪ್ರಭು ಬಿ, ಚೌವಾಣ್

0
67

ಬೆಂಗಳೂರು: ಇಂದು ವಿಕಾಸ ಸೌಧ ಕೊಠಡಿ ಸಂಖ್ಯೆ ೩೧೮ ರಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಥಮ ಸಭೆ ಜರುಗಿತು. ಈ ಸಭೆಯಲ್ಲಿ ಮಂಡಳಿಯ ಎಲ್ಲಾ ಸದಸ್ಯರು ಸೇರಿ ಮಂಡಳಿ ವತಿಯಿಂದ ಹುಣಚಿರಾಯ (ಕೇಶವ) ಮೋಟಗಿ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಸಭೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿ ಕಲ್ಯಾಣ ಮತ್ತು ಪ್ರಾಣಿ ಹಿಂಸೆ, ದೌರ್ಜನ್ಯ ತಡೆ ಕಾಯ್ದೆ ಸಮಪ೯ಕವಾಗಿ ಜಾರಿ ಮಾಡುವ ಕುರಿತು ಪರಿಶೀಲಿಸಲಾಯಿತು ಮತ್ತು ರಾಜ್ಯದಲ್ಲಿ ಅನಧೀಕ್ರತ ವಾಗಿ, ಭೇಕಾ ಭೇಟಿಯಾಗಿ ಪ್ರಾಣಿ ವಧೆ ನಡೆಸುತ್ತಿರು ವರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ಗೆ ಒಳಪಡಿಸಿ ಕ್ರಮ. ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿ ಚಟುವಟಿಕೆ ಕುರಿತು ಚಚಿ೯ಸಲಾಯಿತ್ತು ಸಭೆಯಲ್ಲಿ ಹಾಜರಿದ್ದ ಸದಸ್ಯರ ಪಟ್ಟಿ ಲಗತ್ತಿಸಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here