ಕಾರ್ಮಿಕರ ಇಲಾಖೆಯ ಅಧಿಕಾರಿಗಳ ಬೀಳುಕೊಡುಗೆ

0
61

ಕಲಬುರಗಿ: ನಗರದ ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಬಸವಕಲ್ಯಾಣ ಕಾರ್ಮಿಕ ನಿರಕ್ಷಕÀ ಸಂತೋಷ ಗಾಯವಾಡ, ಸಹಾಯಕ ಪ್ರಾದೇಶಿಕ ಆಯುಕ್ತ ಕಚೇರಿ ರವಿ ದೊಡ್ಡಮನಿ, ಕಾರ್ಮಿಕ ಅಧಿಕಾರಿ ಕಚೇರಿ ಮಹ್ಮದ್ ರವೂಫ್, ಸೇಡಂ ಕಾರ್ಮಿಕ ನಿರೀಕ್ಷಕ ಶಿವರಾಜ ಪಾಟೀಲ್ ಇವರುಗಳು ಮುಂಬಡತಿ ಹೊಂದಿದ ಪ್ರಯುಕ್ತ ಬೀಳಕೊಡುವ ಸಮಾರಂಭ ಜರುಗಿತು.

ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ, ಕಚೇರಿ ಸಹಾಯಕ ಪರಶುರಾಮ ಸುಲ್ತಾನಪುರಕರ, ರತ್ನಾಕರ ಕುಲಕರ್ಣಿ, ಮಂಜುನಾಥ ಶಿವಗೊಂಡ, ನಾಗರಾಜ ನೇಡ್ಲಿಕೇರಿ, ದಿಗಂಬರ ಕೂಡಿ, ಶಾಂತಕುಮಾರ ಬಡಗೇರ, ಡಿಲಿಪಕುಮಾರ ಚಿನ್ನಾ, ಮಹ್ಮದ್ ಏತೇಷಾಮ, ಸುರೇಶ ಕೂಡಿ, ಸಂತೋಷಕುಮಾರ ಸಿರಸೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here