ಕಲಬುರಗಿ: ಬೆಂಗಳೂರಿನಲ್ಲಿ ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಇನ್ವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಭಾಜನರಾದ ಖ್ಯಾತ ಗವಾಯಿಗಳಾದ ಸಿದ್ದರಾಮಪ್ಪ ಪೊಲೀಸ್ ಪಾಟೀಲ್ ಹಾಗೂ ಖ್ಯಾತ ತಬಲಾ ವಾದಕ ಶ್ರೀಕಾಂತ ಹಂಗರಗಿ ಇವರಿಗೆ ಶ್ರೀ ರಾಮ ಸೇನಾ ಜಿಲ್ಲಾ ಘಟಕ ವತಿಯಿಂದ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ. ಎಂ .ಎಸ್. ಪಾಟೀಲ್ ನರಬೋಳಿ, ಮಹೇಶ ಗೊಬ್ಬುರ, ದಶರಥ ಇಂಗೋಳೆ, ಮಡಿವಾಳ ಅಮರಾವತಿ ಇದ್ದರು.