ಚೀನಾ ವಸ್ತುಗಳ ಮಾರಾಟ ಬಹಿಷ್ಕಾರಕ್ಕೆ ಆಗ್ರಹಿಸಿ ಶ್ರೀ ರಾಮ ಸೇನಾದಿಂದ ಪ್ರತಿಭಟನೆ

0
59

ಕಮಲಾಪುರ: ಚೀನಾ ವಸ್ತುಗಳನ್ನು ದೇಶದಿಂದ ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ಇಂದು ಶ್ರೀ ರಾಮ ಸೇನಾ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಇದೇ ವೇಳೆಗೆ ಗಡಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಕಮಲಾಪುರ ತಾಲೂಕ ಅಧ್ಯಕ್ಷ ಶಂಕರ ನಾಯಿಕೋಡಿ , ಉಪಾಧ್ಯಕ್ಷ ಮಂಜುನಾಥ ಜಮಾದಾರ,ಕೋಲಿ ಸಮಾಜದ ಜಿಲ್ಲಾ ಮುಖಂಡ ಶಿವು ಮುಕರಂಬಿ, ಸೇನೆಯ ರಟಕಲ್ ಅಧ್ಯಕ್ಷ ರಾಜಶೇಖರ ಹಂದ್ರೋಳ್ಳಿ, ಉಪಾಧ್ಯಕ್ಷರ ಶಂಕರ ಚೋಕಾ, ಗುಂಡು ಗುತ್ತಿಗೆದಾರ, ವಿಶಾಲ ಹಾಗೂ ಕಮಲಾಪುರ ಹರಕಂಚಿ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here